Wednesday, October 14, 2015

ನಿತ್ಯ ಸ್ತೋತ್ರಾಣಿ

ಬೆಳಿಗ್ಗೆ ಎದ್ದ ಕೂಡಲೇ ಕೈಗಳನ್ನು ನೋಡುತ್ತಾ ಹೇಳುವ ಮಂತ್ರ:

ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತಿl
ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂll

ಬೆಳಿಗ್ಗೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ:

ಸಮುದ್ರ ವಸನೆ ದೇವಿ ಪರ್ವತ ಸ್ತನಮಂಡಲೆl
ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆll

ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ:

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

ಮಂತ್ರ ಸ್ನಾನ:

ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾl
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭಂತರ ಶುಚಿಃll

ಪ್ರದಕ್ಷಿಣೆ ನಮಸ್ಕಾರ ಹೇಳುವ ಮಂತ್ರ:

ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚl
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇಪದೇll

ತ್ವಮೇವ ಮಾತಾಚl ಪಿತಾ ತ್ವಮೇವl ತ್ವಮೇವ ಬಂಧುl ಸಖಾ ತ್ವಮೇವl ತ್ವಮೇವ ವಿದ್ಯಾಶ್ಚl ದ್ರವಿಣಂ ತ್ವಮೇವl ತ್ವಮೇವ ಸರ್ವಂ ಮಮ ದೇವ ದೇವll

ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ:

ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll

ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll

ಸಂಕಷ್ಟದಲ್ಲಿರುವಾಗ ಪ್ರಾರ್ಥನೆ:

ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚl
ಋತುಪರ್ಣಸ್ಯ ರಾಜರ್ಷೆ ಕೀರ್ತನಂ ಕಲಿ ನಾಶನಂll

ಕ್ಷಮಾಪಣೆಗೆ ಹೇಳುವ ಮಂತ್ರ:

ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂl
ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರll

ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃl
ತ್ರಾಹಿಮಾಂ ಕೃಪಯಾ ದೇವಶರಣಾಗತ ವತ್ಸಲll

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮl
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃll

ಲೋಕ ಕಲ್ಯಾಣಕ್ಕೆ ಹೇಳುವ ಮಂತ್ರ:

ಸ್ವಸ್ತಿ ಪ್ರಜಾಭ್ಯ ಪರಿಪಾಲಯಂತಾಂl ನ್ಯಾಯೇನ ಮಾರ್ಗೆನ ಮಹೀಂ ಮಹೇಶಃl
ಗೋಬ್ರಾಹ್ಮಣೇಭ್ಯೊ ಶುಭಮಸ್ತು ನಿತ್ಯಂl
ಲೋಕಾ ಸಮಸ್ತ ಸುಖಿನೋ ಭವಂತು

ಆರತಿ ತೆಗೆದು ಕೊಳ್ಳುವಾಗ ಹೇಳುವ ಮಂತ್ರ:

ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರೀಯಂ ಬಲಂl ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ ಹವ್ಯವಾಹನll

ಜ್ಯೋತಿ ಬೆಳಗುವಾಗ ಹೇಳುವ ಮಂತ್ರ:

ದೀಪಂ ಜ್ಯೋತಿ ಪರಬ್ರಹ್ಮ ದೀಪೇನ ಸರ್ವತಮೋಪಃl
ದೀಪೇನ ಸಾಧ್ಯತೇ ದೀಪಂ ಸಂಧ್ಯಾ ದೀಪಂ ನಮೋಸ್ತುತೇll

ಶುಭ ಪ್ರಯಾಣಕ್ಕೆ ಹೇಳುವ ಮಂತ್ರ:

ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚl
ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃll

ಚಿರಂಜೀವಿಗಳ ಸ್ಮರಿಸುವಿಕೆ:

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃl
ಕೃಪಃ ಪರುಶುರಾಮಚ ಸಪ್ತೈತೆ ಚಿರಜೀವಿನಃll

ಮಾತಾ ಪಿತೃಗಳ ಸ್ಮರಣೆ:

ಮಾತೃ ದೇವೊ ಭವಃl ಪಿತೃ ದೇವೋ ಭವಃl ಆಚಾರ್ಯ ದೇವೋ ಭವಃl ಅತಿಥಿ ದೇವೋ ಭವಃl

ಸರ್ಪ ಭಯಕ್ಕೆ ಹೇಳುವ ಮಂತ್ರ:

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ
ಶಂಖಪಾಲಂ ದೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ

ಅಶ್ವತ್ಥ ಪ್ರದಕ್ಷಿಣೆ ಸ್ತೋತ್ರ:

ಮೂಲತೋ ಬ್ರಹ್ಮರೂಪಾಯl ಮಧ್ಯತೋ ವಿಷ್ಣುರೂಪಿಣೇl ಅಗ್ರತಃ ಶಿವರೂಪಾಯl ಅಶ್ವತ್ಥಾಯ ನಮೋ ನಮಃll

ಶಾಂತಿ ಮಂತ್ರಗಳು:

ಓಂ ಅಸತೋಮಾ ಸದ್ಗಮಯl ತಮಸೋಮಾ ಜ್ಯೋತಿರ್ಗಮಯl
ಮೃತ್ಯೋರ್ಮಾ ಅಮೃತಂಗಮಯಾll
ಓಂ ಶಾಂತಿಃ ಶಾಂತಿಃ ಶಾಂತಿಃ

ಓಂ ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈl
ತೇಜಸ್ವಿನಾವದೀತಮಸ್ತು ಮಾವಿದ್ವಿಶಾವಹೈll
ಓಂ ಶಾಂತಿಃ ಶಾಂತಿಃ ಶಾಂತಿಃ

ಮಲಗುವಾಗ ಹೇಳುವ ಮಂತ್ರ:

ರಾಮಂ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಂl
ಶಯನೇಯಃ ಸ್ಮರೇನಿತ್ಯಂ ದುಸ್ವಪ್ನಂ ತಸ್ಯ ನಸ್ಯತಿಃll

Friday, October 9, 2015

ಶ್ರೀರಾಮಕೃಷ್ಣ ವಿಲೋಮ ಕಾವ್ಯಮ್

ಸೂರ್ಯ‬ ಎಂಬ ಕವಿ ಬರೆದ ‪‎ಶ್ರೀರಾಮಕೃಷ್ಣ_ವಿಲೋಮ_ಕಾವ್ಯ‬ ಇಲ್ಲಿದೆ. ಈ ಕಾವ್ಯದ ಪದ್ಯಗಳ ಮೊದಲ ಚರಣ ಶ್ರೀರಾಮನ ಸ್ತುತಿ ಹಾಗೂ ಎರಡನೆಯ ಚರಣ ಶ್ರೀಕೃಷ್ಣನ ಸ್ತುತಿಯಾಗಿದೆ. ಎರಡನೇ ಚರಣವನ್ನು ಕೊನೆಯಿಂದ ಓದಿದರೆ ಅದು ಮೊದಲ ಚರಣವೇ ಹೌದು. ಮೊದಲನೆಯ ಚರಣವನ್ನು ಕೊನೆಯಿಂದ ಓದಿದರೆ ಎರಡನೆಯ ಚರಣವಾಗಿರುತ್ತದೆ. ಇದು ಈ ಕಾವ್ಯದ ರಾಚನಿಕ ನೆಲೆಯಲ್ಲಿನ ವೈಶಿಷ್ಟ್ಯ. ಇದಕ್ಕೆ ‪ಚಿತ್ರಕವಿತೆ‬ ಎನ್ನುತ್ತಾರೆ. ಇದರ ಎಲ್ಲ ಪದ್ಯಗಳೂ ‪ಗತಪ್ರತ್ಯಾಗತ‬ ಕ್ರಮದಲ್ಲಿವೆ. ಸಂಸ್ಕೃತದಲ್ಲಿ ಇಂಥ ಕೆಲವೇ ಕೆಲವು ಕಾವ್ಯಗಳಿವೆ. ಸಾಧ್ಯವಾದರೆ ಒಮ್ಮೆ ಓದಿ ಆಸ್ವಾದಿಸಿ.

॥ ಶ್ರೀರಾಮಕೃಷ್ಣ ವಿಲೋಮ ಕಾವ್ಯಮ್ (ಕವಿ ಸೂರ್ಯ) ॥

ತಂ ಭೂಸುತಾಮುಕ್ತಿಮುದಾರಹಾಸಂ
ವಂದೇ ಯತೋ ಭವ್ಯಭವಂ ದಯಾಶ್ರೀಃ ।
ಶ್ರೀಯಾದವಂ ಭವ್ಯಭತೋಯದೇವಂ
ಸಂಹಾರದಾಮುಕ್ತಿಮುತಾಸುಭೂತಮ್ ॥ 1॥

ಚಿರಂ ವಿರಂಚಿರ್ನ ಚಿರಂ ವಿರಂಚಿಃ
ಸಾಕಾರತಾ ಸತ್ಯಸತಾರಕಾ ಸಾ ।
ಸಾಕಾರತಾ ಸತ್ಯಸತಾರಕಾ ಸಾ
ಚಿರಂ ವಿರಂಚಿರ್ನ ಚಿರಂ ವಿರಂಚಿಃ ॥ 2॥

ತಾಮಸೀತ್ಯಸತಿ ಸತ್ಯಸೀಮತಾ
ಮಾಯಯಾಕ್ಷಮಸಮಕ್ಷಯಾಯಮಾ ।
ಮಾಯಯಾಕ್ಷಸಮಕ್ಷಯಾಯಮಾ
ತಾಮಸೀತ್ಯಸತಿ ಸತ್ಯಸೀಮತಾ ॥ 3॥

ಕಾ ತಾಪಘ್ನೀ ತಾರಕಾದ್ಯಾ ವಿಪಾಪಾ
ತ್ರೇಧಾ ವಿದ್ಯಾ ನೋಷ್ಣಕೃತ್ಯಂ ನಿವಾಸೇ ।
ಸೇವಾ ನಿತ್ಯಂ ಕೃಷ್ಣನೋದ್ಯಾ ವಿಧಾತ್ರೇ
ಪಾಪಾವಿದ್ಯಾಕಾರತಾಘ್ನೀ ಪತಾಕಾ ॥ 4॥

ಶ್ರೀರಾಮತೋ ಮಧ್ಯಮತೋದಿ ಯೇನ
ಧೀರೋಽನಿಶಂ ವಶ್ಯವತೀವರಾದ್ವಾ
ದ್ವಾರಾವತೀವಶ್ಯವಶಂ ನಿರೋಧೀ
ನಯೇದಿತೋ ಮಧ್ಯಮತೋಽಮರಾ ಶ್ರೀಃ ॥ 5॥

ಕೌಶಿಕೇ ತ್ರಿತಪಸಿ ಕ್ಷರವ್ರತೀ
ಯೋಽದದಾದ್ಽದ್ವಿತನಯಸ್ವಮಾತುರಮ್ ।
ರಂತುಮಾಸ್ವಯನ ತದ್ವಿದಾದಯೋಽ
ತೀವ್ರರಕ್ಷಸಿ ಪತತ್ರಿಕೇಶಿಕೌ ॥ 6॥

ಲಂಬಾಧರೋರು ತ್ರಯಲಂಬನಾಸೇ
ತ್ವಂ ಯಾಹಿ ಯಾಹಿ ಕ್ಷರಮಾಗತಾಜ್ಞಾ ।
ಜ್ಞಾತಾಗಮಾ ರಕ್ಷ ಹಿ ಯಾಹಿ ಯಾ ತ್ವಂ
ಸೇನಾ ಬಲಂ ಯತ್ರ ರುರೋಧ ಬಾಲಮ್ ॥ 7॥

ಲಂಕಾಯನಾ ನಿತ್ಯಗಮಾ ಧವಾಶಾ
ಸಾಕಂ ತಯಾನುನ್ನಯಮಾನುಕಾರಾ ।
ರಾಕಾನುಮಾ ಯನ್ನನು ಯಾತಕಂಸಾ
ಶಾವಾಧಮಾಗತ್ಯ ನಿನಾಯ ಕಾಲಮ್ ॥ 8॥

ಗಾಧಿಜಾಧ್ವರವೈರಾ ಯೇ
ತೇಽತೀತಾ ರಕ್ಷಸಾ ಮತಾಃ ।
ತಾಮಸಾಕ್ಷರತಾತೀತೇ
ಯೇ ರಾವೈರಧ್ವಜಾಧಿಗಾಃ ॥ 9॥

ತಾವದೇವ ದಯಾ ದೇವೇ
ಯಾಗೇ ಯಾವದವಾಸನಾ ।
ನಾಸವಾದವಯಾ ಗೇಯಾ
ವೇದೇ ಯಾದವದೇವತಾ ॥ 10॥

ಸಭಾಸ್ವಯೇ ಭಗ್ನಮನೇನ ಚಾಪಂ
ಕೀನಾಶತಾನದ್ಧರುಷಾ ಶಿಲಾಶೈಃ ।
ಶೈಲಾಶಿಷಾರುದ್ಧನತಾಶನಾಕೀ
ಪಂಚಾನನೇ ಮಗ್ನಭಯೇ ಸ್ವಭಾಸಃ ॥ 11॥

ನ ವೇದ ಯಾಮಕ್ಷರಭಾಮಸೀತಾಂ
ಕಾ ತಾರಕಾ ವಿಷ್ಣುಜಿತೇಽವಿವಾದೇ ।
ದೇವಾವಿತೇ ಜಿಷ್ಣುವಿಕಾರತಾ ಕಾ
ತಾಂ ಸೀಮಭಾರಕ್ಷಮಯಾದವೇನ ॥ 12॥

ತೀವ್ರಗೋರನ್ವಯತ್ರಾರ್ಯೋ
ವೈದೇಹೀಮನಸೋ ಮತಃ ।
ತಮಸೋ ನ ಮಹೀದೇವೈ-
ರ್ಯಾತ್ರಾಯನ್ವರಗೋವ್ರತೀ ॥ 13॥

ವೇದ ಯಾ ಪದ್ಮಸದನಂ
ಸಾಧಾರಾವತತಾರ ಮಾ ।
ಮಾರತಾ ತವ ರಾಧಾ ಸಾ
ನಂದ ಸದ್ಮಪ ಯಾದವೇ ॥ 14॥

ಶೈವತೋ ಹನನೇಽರೋಧೀ
ಯೋ ದೇವೇಷು ನೃಪೋತ್ಸವಃ ।
ವತ್ಸಪೋ ನೃಷು ವೇದೇ ಯೋ
ಧೀರೋಽನೇನ ಹತೋಽವಶೈಃ ॥ 15॥

ನಾಗೋಪಗೋಽಸಿ ಕ್ಷರ ಮೇ ಪಿನಾಕೇಽ
ನಾಯೋಽಜನೇ ಧರ್ಮಧನೇನ ದಾನಮ್ ।
ನಂದಾನನೇ ಧರ್ಮಧನೇ ಜಯೋ ನಾ
ಕೇನಾಪಿ ಮೇ ರಕ್ಷಸಿ ಗೋಪಗೋ ನಃ ॥ 16॥

ತತಾನ ದಾಮ ಪ್ರಮದಾ ಪದಾಯ
ನೇಮೇ ರುಚಾಮಸ್ವನಸುಂದರಾಕ್ಷೀ ।
ಕ್ಷೀರಾದಸುಂ ನ ಸ್ವಮಚಾರು ಮೇನೇ
ಯದಾಪ ದಾಮ ಪ್ರಮದಾ ನತಾತಃ ॥ 17॥

ತಾಮಿತೋ ಮತ್ತಸೂತ್ರಾಮಾ
ಶಾಪಾದೇಷ ವಿಗಾನತಾಮ್ ।
ತಾಂ ನಗಾವಿಷದೇಽಪಾಶಾ
ಮಾತ್ರಾಸೂತ್ತಮತೋ ಮಿತಾ ॥ 18॥

ನಾಸಾವದ್ಯಾಪತ್ರಪಾಜ್ಞಾವಿನೋದೀ
ಧೀರೋಽನುತ್ಯಾ ಸಸ್ಮಿತೋಽದ್ಯಾವಿಗೀತ್ಯಾ ।
ತ್ಯಾಗೀ ವಿದ್ಯಾತೋಽಸ್ಮಿ ಸತ್ತ್ಯಾನುರೋಧೀ
ದೀನೋಽವಿಜ್ಞಾ ಪಾತ್ರಪದ್ಯಾವಸಾನಾ ॥ 19॥

ಸಂಭಾವಿತಂ ಭಿಕ್ಷುರಗಾದಗಾರಂ
ಯಾತಾಧಿರಾಪ ಸ್ವನಘಾಜವಂಶಃ ।
ಶವಂ ಜಘಾನ ಸ್ವಪರಾಧಿತಾಯಾ
ರಂಗಾದಗಾರಕ್ಷುಭಿತಂ ವಿಭಾಸಮ್ ॥ 20॥

ತಯಾತಿತಾರಸ್ವನಯಾಗತಂ ಮಾ
ಲೋಕಾಪವಾದದ್ವಿತಯಂ ಪಿನಾಕೇ ।
ಕೇನಾಪಿ ಯಂ ತದ್ವಿದವಾಪ ಕಾಲೋ
ಮಾತಂಗಯಾನಸ್ವರತಾತಿಯಾತಃ ॥ 21॥

ಶವೇಽವಿದಾ ಚಿತ್ರಕುರಂಗಮಾಲಾ
ಪಂಚಾವಟೀನರ್ಮ ನ ರೋಚತೇ ವಾ ।
ವಾತೇಽಚರೋ ನರ್ಮನಟೀವ ಚಾಪಂ
ಲಾಮಾಗರಂ ಕುತ್ರಚಿದಾವಿವೇಶ ॥ 22॥

ನೇಹ ವಾ ಕ್ಷಿಪಸಿ ಪಕ್ಷಿಕಂಧರಾ
ಮಾಲಿನೀ ಸ್ವಮತಮತ್ತ ದೂಯತೇ ।
ತೇ ಯದೂತ್ತಮತಮ ಸ್ವನೀಲಮಾ-
ರಾಧಕಂ ಕ್ಷಿಪಸಿ ಪಕ್ಷಿವಾಹನೇ ॥ 23॥

ವನಾಂತಯಾನಸ್ವಣುವೇದನಾಸು
ಯೋಷಾಮೃತೇಽರಣ್ಯಗತಾವಿರೋಧೀ ।
ಧೀರೋಽವಿತಾಗಣ್ಯರತೇ ಮೃಷಾ ಯೋ
ಸುನಾದವೇಣುಸ್ವನಯಾತನಾಂ ವಃ ॥ 24॥

ಕಿಂ ನು ತೋಯರಸಾ ಪಂಪಾ
ನ ಸೇವಾ ನಿಯತೇನ ವೈ ।
ವೈನತೇಯನಿವಾಸೇನ
ಪಾಪಂ ಸಾರಯತೋ ನು ಕಿಮ್ ॥ 25॥

ಸ ನತಾತಪಹಾ ತೇನ
ಸ್ವಂ ಶೇನಾವಿಹಿತಾಗಸಮ್ ।
ಸಂಗತಾಹಿವಿನಾಶೇ ಸ್ವಂ
ನೇತೇಹಾಪ ತತಾನ ಸಃ ॥ 26॥

ಕಪಿತಾಲವಿಭಾಗೇನ
ಯೋಷಾದೋಽನುನಯೇನ ಸಃ ।
ಸ ನಯೇ ನನು ದೋಷಾಯೋ
ನಗೇ ಭಾವಿಲತಾಪಿಕಃ ॥ 27॥

ತೇ ಸಭಾ ಪ್ರಕಪಿವರ್ಣಮಾಲಿಕಾ
ನಾಲ್ಪಕಪ್ರಸರಮಭ್ರಕಲ್ಪಿತಾ ।
ತಾಲ್ಪಿಕಭ್ರಮರಸಪ್ರಕಲ್ಪನಾ
ಕಾಲಿಮರ್ಣವ ಪಿಕ ಪ್ರಭಾಸತೇ ॥ 28॥

ರಾವಣೇಽಕ್ಷಿಪತನತ್ರಪಾನತೇ
ನಾಲ್ಪಕಭ್ರಮಣಮಕ್ರಮಾತುರಮ್ ।
ರಂತುಮಾಕ್ರಮಣಮಭ್ರಕಲ್ಪನಾ
ತೇನ ಪಾತ್ರನತಪಕ್ಷಿಣೇ ವರಾ ॥ 29॥

ದೈವೇ ಯೋಗೇ ಸೇವಾದಾನಂ
ಶಂಕಾ ನಾಯೇ ಲಂಕಾಯಾನೇ ।
ನೇಯಾಕಾಲಂ ಯೇನಾಕಾಶಂ
ನಂದಾವಾಸೇ ಗೇಯೋ ವೇದೈಃ ॥ 30॥

ಶಂಕಾವಜ್ಞಾನುತ್ವನುಜ್ಞಾವಕಾಶಂ
ಯಾನೇ ನದ್ಯಾಮುಗ್ರಮುದ್ಯಾನನೇಯಾ ।
ಯಾನೇ ನದ್ಯಾಮುಗ್ರಮುದ್ಯಾನನೇಯಾ
ಶಂಕಾವಜ್ಞಾನುತ್ವನುಜ್ಞಾವಕಾಶಮ್ ॥ 31॥

ವಾ ದಿದೇಶ ದ್ವಿಸೀತಾಯಾಂ
ಯಂ ಪಾಥೋಯನಸೇತವೇ ।
ವೈತಸೇನ ಯಥೋಪಾಯಂ
ಯಂತಾಸೀದ್ಽವಿಶದೇ ದಿವಾ ॥ 32॥

ವಾಯುಜೋಽನುಮತೋ ನೇಮೇ
ಸಂಗ್ರಾಮೇಽರವಿತೋಽಹ್ನಿ ವಃ ।
ವಹ್ನಿತೋ ವಿರಮೇ ಗ್ರಾಸಂ
ಮೇನೇಽತೋಽಮನುಜೋ ಯುವಾ ॥ 33॥

ಕ್ಷತಾಯ ಮಾ ಯತ್ರ ರಘೋರಿತಾಯು-
ರಂಕಾನುಗಾನನ್ಯವಯೋಽಯನಾನಿ ।
ನಿನಾಯ ಯೋ ವನ್ಯನಗಾನುಕಾರಂ
ಯುತಾರಿಘೋರತ್ರಯಮಾಯತಾಕ್ಷಃ ॥ 34॥

ತಾರಕೇ ರಿಪುರಾಪ ಶ್ರೀ-
ರುಚಾ ದಾಸಸುತಾನ್ವಿತಃ ।
ತನ್ವಿತಾಸು ಸದಾಚಾರು
ಶ್ರೀಪುರಾ ಪುರಿ ಕೇ ರತಾ ॥ 35॥

ಲಂಕಾ ರಂಕಾಂಗರಾಧ್ಯಾಸಂ
ಯಾನೇ ಮೇಯಾ ಕಾರಾವ್ಯಾಸೇ ।
ಸೇವ್ಯಾ ರಾಕಾ ಯಾಮೇ ನೇಯಾ
ಸಂಧ್ಯಾರಾಗಾಕಾರಂ ಕಾಲಮ್ ॥ 36॥

॥ ಇತಿ ಶ್ರೀದೈವಜ್ಞಪಂಡಿತ ಸೂರ್ಯಕವಿ ವಿರಚಿತಂ
ವಿಲೋಮಾಕ್ಷರರಾಮಕೃಷ್ಣಕಾವ್ಯಂ ಸಮಾಪ್ತಮ್ ॥